Paper Presentation

Three students of our college presented paper in Two Day International Conference on “THE EMERGING TRENDS IN ENGLISH LITERTURE, SCIENCE AND TECHNOLOGY” oraganised at SB Arts and KCP Science college, Vijayapura on 10th February 2023. Name : Akshata mahajan Topic Read more

ವರ ಕವಿ ದ.ರಾ. ಬೇಂದ್ರೆ ಅವರ ಜನ್ಮ ದಿನಾಚರಣೆ : 31/01/2023

ಐಕ್ಯೂಎಸಿ ಅಡಿಯಲ್ಲಿ ಕನ್ನಡ ವಿಭಾಗವು ವರ ಕವಿ ದ.ರಾ. ಬೇಂದ್ರೆ ಅವರ ಜನ್ಮ ದಿನಾಚರಣೆಯ 31/01/2023 ರಂದು ಏರ್ಪಡಿಸಿತು. ಈ ಕಾರ್ಯಕ್ರಮದ ಪ್ರಯುಕ್ತ ಬೇಂದ್ರೆಯವರ ಕಾವ್ಯಗಳಲ್ಲಿ ಸಾಮಾಜಿಕ ಚಿತ್ರಣ ಎಂಬ ವಿಷಯದ ಕುರಿತು ಡಾ. ಸುಜಾತಾ ಚ.ಚಲವಾದಿಯವರು ವಿಶೇಷ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್. ಎಮ್. ಮಿರ್ದೆ, ಡಾ.ಜಯಶ್ರೀ ಬೀರಪ್ಪ, ಕನ್ನಡ ವಿಭಾಗದ Read more